ಗೆಳೆಯರೇ,
ಈ ದಿನ ಕನ್ನಡ ನಾಡಿಗೆ ಅತ್ಯಂತ ನಷ್ಟಕರ ದಿನವೆಂದು ನಾನು ಹೇಳಲು ಬಯಸುತ್ತೆನೆ. ಏಕೆಂದರೆ, G.S.S ರವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.
ನಿಮಗೆ ಗೊತ್ತಿದಿಯೋ ಇಲ್ಲವೋ! ನಾನು ಒಬ್ಬ G.S.S. ಅಬಿಮಾನಿಯಾಗಿ ಹೇಳುತ್ತಿಲ್ಲ. ನಾನು G.S.S ರವರು ಬರೆದ ಹಾಡುಗಳನ್ನು ಕೇಳುತ್ತಾ ಎಷ್ಟೋ ಸುಖ ದುಃಖ ಗಳನ್ನೂ ತುಂಬಾ ಸರಾಗವಾಗಿ ನಿಬಾಯಿಸಿದೇನೆ. ಒಂದೊಂದು ಬಾರಿ ನನಗು ಅನ್ನಿಸುತ್ತಿತ್ತು, ನಾನು ಯಾಕೆ G.S.S ತರಹ ಯಾಕೆ ಆಗಬಾರದಿತ್ತು? ಅಂಥಾ ಅನ್ನಿಸುತ್ತಿತ್ತು.... !
ಈ ಕನ್ನಡ ಗೆಳೆಯರು ಬ್ಲಾಗ್ ಕ್ರಿಯೇಟ್ ಮಾಡಲು G.S.S ರವರು ನನ್ನಮೇಲೆ ತುಂಬಾ ಪ್ರಭಾವ ಬೀರಿದ್ದರು.
ಈ ದಿನ ನನಗೆ ಮತ್ತು ನನ್ನ ಬ್ಲಾಗ್ ಗೆ ತುಂಬಾ ದುಃಖ ತಂದಿದೆ.
ಆ ದೇವರು G.S.S ರವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ನಾನು ಈ ಬ್ಲಾಗ್ ಮೂಲಕ ಕೇಳಿಕೊಳ್ಳುತ್ತೇನೆ.
ಈ ಕನ್ನಡ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ನಾನು ತುಂಬು ಹೃದಯದಿಂದ ಆಶಿಸುತ್ತೇನೆ.
*****************************The End********************************************